ಪೋಸ್ಟ್‌ಗಳು

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಸಮಾಪ್ತಿ

ಇಮೇಜ್
 ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್  ಕಾರ್ಕಳ - ಆ.31 :  ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದಅವಾ ಕಾನ್ಫರೆನ್ಸ್ ಆಗಸ್ಟ್ 31 ರಂದು ಬುಧವಾರ  ತ್ವೆಬ ಗಾರ್ಡನ್ ಬಂಗ್ಲಗುಡ್ಡೆಯಲ್ಲಿ ಜಿಲ್ಲಾ ದಅವಾ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸೈಯದ್ ಜವಾದ್ ತಂಙಳ್ ದುಆದೊಂದಿಗೆ ಚಾಲನೆ ನೀಡಿದರು.  ಸಯ್ಯದ್ ಫಝಲ್ ಜಿಫ್ರಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸಂಪನ್ಮೂಲ ವ್ಯಕ್ತಿಗಳಾಗಿ ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿ ಮಾಗುಂಡಿ, ತ್ವೈಬಾ ಗಾರ್ಡನ್ ಬಂಗ್ಲಗುಡ್ಡೆ ಇದರ ಎಜ್ಯುಕೇಶನ್ ಡೈರಕ್ಟರ್ ಇಸ್ಮಾಯಿಲ್ ಸರ್ ಮಂಚಿ, ಉತ್ತಮ ತರಬೇತಿಯನ್ನು ನೀಡಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಬಂಗ್ಲಗುಡ್ಡೆ, ಮಾದ್ಯಮ ಕಾರ್ಯದರ್ಶಿ ಮುಹಮ್ಮದ್ ಸಮೀರ್ ಕೋಡಿ, ಕ್ಯೂಡಿ ಕಾರ್ಯದರ್ಶಿ ನವಾಝ್ ಕಾರ್ಕಳ, ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಅಂಜದಿ ಕಂಪಾನ್ ಉಪಸ್ಥಿತಿಯಿದ್ದರು. ಕಾರ್ಯಕ್ರಮದಲ್ಲಿ ಕನ್ನಂಗಾರ್, ಮೂಳೂರ್, ಹಂಗಳೂರು,  ಬಂಗ್ಲಗುಡ್ಡೆ ಸೇರಿದಂತೆ ನೂರಕ್ಕೂ ಮಿಕ್ಕ ದಅವಾ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಪಬ್ಲಿಕೇಷನ್ ಕಾರ್ಯದರ್ಶಿ ಅನೀಸ್ ಸರ್ಹಿಂದಿ ಅಲ್ ಫಾಳಿಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. Joine our WhatsApp group  https://...

ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ

ಇಮೇಜ್
 ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ ಕಾಪು ಆ.3: ಪ್ರಚಲಿತ ವಿಧ್ಯಾಮಾನಗಳು ವಿಧ್ಯಾರ್ಥಿಗಳನ್ನು ಅರಾಜಕತೆಯೆಡೆಗೆ ತಲುಪಿಸುತ್ತಿರುವಾಗ, ಅವರಿಗೆ ಶಿಕ್ಷಣದ ಮಹತ್ವವನ್ನು ಕಲ್ಪಿಸಿ, ಧಾರ್ಮಿಕ ಶಿಷ್ಟಾಚಾರಗಳೊಂದಿಗೆ ವಿದ್ಯಾರ್ಥಿ ಜೀವನದ ಗುರಿ, ಉದ್ಧೇಶಗಳ ಈಡೇರಿಕೆಯ ಮನವರಿಕೆಗಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಹಮ್ಮಿಕೊಂಡ 'ನೈತಿಕತೆ, ಸಮಗ್ರತೆ, ಸಮರ್ಪಣೆ' ಎಂಬ ಧ್ಯೇಯವಾಕ್ಯದೊಂದಿಗೆ ಕ್ಯಾಂಪಸ್ ಅಸೆಂಬ್ಲಿ ಉಡುಪಿ ಜಿಲ್ಲಾ ಸಮಿತಿಯ ಕಾರ್ಯಕ್ರಮವು ಜುಲೈ 31ರಂದು ಕಾಪುವಿನ ಪಕೀರ್ಣಕಟ್ಟೆಯಲ್ಲಿರುವ ಪ್ಯಾಲೇಸ್ ಗಾರ್ಡನ್ ರೆಸಾರ್ಟ್ ನಲ್ಲಿ ನಡೆಯಿತು. ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ವಹಿಸಿದ್ದರು.  ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದ‌ಅವಾ ಕನ್ವೀನರ್ ಸಿದ್ದೀಕ್ ಸಖಾಫಿ ಹಂಗಳೂರು ದುಆದೊಂದಿಗೆ ಚಾಲನೆ ನೀಡಿದರು. ಎಸ್ ವೈ ಎಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರುರ್ರಹ್ಮಾನ್ ರಝ್ವಿ ಕಲ್ಕಟ್ಟ ಅಸೆಂಬ್ಲಿಯನ್ನು ಉದ್ಘಾಟಿಸಿದರು.  ನಂತರ ವಿಶ್ವ ವಿಖ್ಯಾತ ಮರ್ಕಝುಸ್ಸಖಾಫತಿಸುನ್ನಿಯ್ಯ  ಕಾರಂದೂರು ಇದರ  ವೈಸ್ ಚಾನ್ಸೆಲ್ಲರ್ ಡಾ.ಹುಸೈನ್ ಸಖಾಫಿ ಚುಲ್ಲಿಕ್ಕೋಡ್, ಹಂಝ ಮದನಿ ಮಿತ್ತೂರು, ಎಸ್ ವೈ ಎಸ್ ರಾಜ್ಯಾಧ್ಯಕ್ಷರಾಗಿರುವ ಡಾ. ಅಬ್ದುರ್ರಶೀದ್ ಝೈನಿ ಅಲ್ ಖಾಮಿಲ್ ಸಖಾಫಿ, ಇಲೆಕ್ಟ್ರಿಕ್  ಪೆ ಇದರ ಪ್ರೋಗ್ರಾಮ್  ಮ್ಯಾನೇಜರಾಗಿರುವ ಶಾಹಿಬ್ಝಾದಾ ಯಾಮಿನ್ ಯಾಕೂಬ್ ಬೆಂಗಳೂರು, ಎಸ್ಸೆ...

ಉಡುಪಿ ಕ್ಯಾಂಪಸ್ ಅಸೆಂಬ್ಲಿ, ಘೋಷಣಾ ಕಾರ್ಯಕ್ರಮ

ಇಮೇಜ್
ಎಸ್ಸೆಸ್ಸೆಫ್  ಉಡುಪಿ ಜಿಲ್ಲಾ ಕ್ಯಾಂಪಸ್ ಅಸೆಂಬ್ಲಿ, ಘೋಷಣಾ ಕಾರ್ಯಕ್ರಮ ಎಸ್ಸೆಸ್ಸೆಫ್ ಉಡುಪಿ ಜಿಲ್ಲೆಯ ಕ್ಯಾಂಪಸ್ ಅಸೆಂಬ್ಲಿ ದಾರುಲ್ ಅಮಾನ್ ಎಲ್ಲೂರು, ಉಚ್ಚಿಲದಲ್ಲಿ ಜುಲೈ 31 ರಂದು ನಡೆಯಲಿದೆ.       ಕ್ಯಾಂಪಸ್ ಅಸೆಂಬ್ಲಿಯ ಪೋಸ್ಟರನ್ನು  *ಅಲ್ಲಾಮ ಮುಫ್ತಿ ಮುಹಮ್ಮದ್ ತೌಸೀಫ್ ರಝಾ ಖಾನ್ ಬರೇಲ್ವಿ, ಹಾಗೂ  ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ* ಇತ್ತೀಚೆಗೆ (ಜೂನ್ 23)ದಾರುಲ್ ಅಮಾನ್ ಎಲ್ಲೂರಿನಲ್ಲಿ  ಬಿಡುಗಡೆ ಗೊಳಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬೀರ್ ಸಖಾಫಿ ಪಣಿಯೂರು ವಹಿಸಿದ್ದರು.     ಈ ಸಂಧರ್ಭದಲ್ಲಿ ಸಯ್ಯಿದ್ ಜುನೈದ್ ಅರ್ರಿಫಾಈ ತಂಙಳ್ ಉಡುಪಿ, ಅಲ್ ಹಾಜ್ ಸಲೀಂ ಮದನಿ ಕುತ್ತಾರ್,  ಬಿ.ಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಅಡ್ವಕೇಟ್ ಹಂಝತ್ ಹೆಜಮಾಡಿ, ಹಾಗೂ ಇನ್ನಿತರ  ಗಣ್ಯ ವ್ಯಕ್ತಿಗಳು ಉಪಸ್ಥಿತಿಯಿದ್ದರು.
ಇಮೇಜ್
  EAzÀÄ GqÀĦ f¯Áè J¸Éì¸Éì¥sï¤AzÀ "PÁåA¥À¸ï C¸ÀA©è" WÉÆÃµÀuÁ  PÁAiÀÄðPÀæªÀÄ ¥ÀqÀÄ©¢æ dÆ£ï. 23: J¸Éì¸Éì¥sï GqÀĦ f¯Áè PÁåA¥À¸ï «¨sÁUÀ¢AzÀ "PÁåA¥À¸ï  C¸ÀA©è "   WÉÆÃµÀuÁ PÁAiÀÄðPÀæªÀĪÀÅ EAzÀÄ ¨É½UÉÎ 11.30 PÉÌ zÁgÀįï CªÀiÁ£ï «zÁå¸ÀA¸ÉÜ J®ÆègÀÄ, GaÑ®zÀ°è f¯ÁèzsÀåPÀëgÁzÀ CºÀäzï ±À©Ãgï ¸ÀSÁ¦üAiÀĪÀgÀ CzsÀåPÀëvÉAiÀÄ°è £ÀqÉAiÀİzÉ.      ªÀi˯Á£Á qÁ.ºÀgÀhÄævï ªÀÄĺÀªÀÄäzï ¥sÁjhįï gÀjhÄé PÁªÀ¼ÀPÀmÉÖ  GzÁÏn¸ÀĪÀgÀÄ. C¯Áíeï ¸À°ÃA ªÀÄzÀ¤ G¸ÁÛzï, PÉ.J C§ÄÝgÀæºÁä£ï gÀjhÄé PÀ®ÌlÖ  ªÀÄÄRå CwyUÀ¼ÁV  ¨sÁUÀªÀ»¸ÀĪÀgÀÄ JAzÀÄ f¯Áè  ªÀiÁzsÀåªÀÄ «¨sÁUÀ ¥ÀæPÀl£ÉAiÀİè w½¹zÉ.

ಸಾಮರಸ್ಯ ನಡಿಗೆ, ಸಹಬಾಳ್ವೆ ಸಮಾವೇಶ ಯಶಸ್ವಿಗೆ ಕರೆ

ಇಂದು ಉಡುಪಿಯಲ್ಲಿ ನಡೆಯುವ "ಸಾಮರಸ್ಯ ನಡಿಗೆ" ಸಹಬಾಳ್ವೆ ಸಮಾವೇಶ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಕರೆ ಉಡುಪಿಯ 'ಸಾಮರಸ್ಯ ನಡಿಗೆ' *ಸಹಬಾಳ್ವೆ ಸಮಾವೇಶ* ಕ್ಕೆ ವೇದಿಕೆ ಸಜ್ಜಾಗಿದೆ. ಸಹಪಂಕ್ತಿ ಭೋಜನವನ್ನು ಇನ್ನೂ ಮೈಗೂಡಿಸಿಕೊಳ್ಳದ, ದೇಶದ ದ್ವೇಶ ರಾಜಕೀಯದಲ್ಲಿ , ರಾಜ್ಯದಲ್ಲಿ ಕೋಮು ವಿಷಮತೆಯ ಪ್ರಯೋಗಶಾಲೆಯಾಗಿರುವ ನೆಲದಿಂದ ಇಂತಹ ಸೌಹಾರ್ದತೆ ಸಾರುವ ಸಮಾವೇಶ ಈಗ ಮತ್ತೊಮ್ಮೆ ಚಾಲನೆ ಪಡೆದುಕೊಳ್ಳುತ್ತಿದೆ.    ಈಗಿನ   ಬಹುಸಂಖ್ಯಾತವಾದದಲ್ಲಿ ಮೂಲೆಗುಂಪಾಗುವ-ದೌರ್ಜನ್ಯಕ್ಕೆ ಒಳಗಾಗುವ ಅಪಾಯ ಎದುರಿಸುತ್ತಿರುವ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಮತಧರ್ಮಗಳ ಕೆಲವು ವರ್ಗಗಳಲ್ಲಿ ಕೂಡ ಅವರವರ ಮತಧರ್ಮದ ಶ್ರೇಷ್ಠತೆಯನ್ನು ಮಾತ್ರ ಪ್ರತಿಪಾದಿಸುವ ವ್ಯಕ್ತಿಗಳು-ಗುಂಪುಗಳು ಇಲ್ಲವೆಂದಲ್ಲ. ಆದರೆ, ಸಮಾನತೆಯ ತಳಹದಿಯಲ್ಲಿ ಹೊಂದಾಣಿಕೆ-ಕೂಡುಬಾಳ್ವೆಯೆಡೆಗೆ ಇಲ್ಲಿಯವರೆಗೂ ಸಾಧಿಸಲು ಸಾಧ್ಯವಾಗಿದ್ದ ಚಲನೆಯನ್ನು ಇಂದು ನೆಲೆಸಿರುವ ದ್ವೇಷದ ರಾಜಕೀಯ ವಾತಾವರಣ ಮಣ್ಣುಮುಕ್ಕಿಸಿ, ಅಲ್ಪಸಂಖ್ಯಾತರನ್ನು ಅನ್ಯರನ್ನಾಗಿಸಿ ಎರಡನೇ ದರ್ಜೆಯ ನಾಗರಿಕರನ್ನಾಗಿಸಲು ಹೊರಟಿರುವಾಗ, ಈ ಸಾಮರಸ್ಯ-ಸಹಬಾಳ್ವೆಯ ಪರಿಕಲ್ಪನೆಗಳಿಗೆ ಸಂದರ್ಭಾನುಸಾರ ವಿಶಾಲ ಅರ್ಥಗಳು ದೊರಕುವುದು ಸಹಜ.   ಸದರಿ ಸಮಾವೇಶ ಸಮಾನತೆಯನ್ನು ಪ್ರತಿಪಾದಿಸುವ, ಜಾತಿ-ಧರ್ಮ ಪ್ರೇರಿತ ತಾರತಮ್ಯವನ್ನು ಹೋಗಲಾಡಿಸುವ ಇರಾದೆ ಹೊಂದಿರುವ ಸಂವಿಧಾನವ...

SSF UDUPI DISTRICT

 SSF UDUPI DISTRICT COMMITTEE SUB COMMITTEE OF MEDIA TEAM CREAT A NEW WEBSITE ssfudupidistrict.blogspot.com